ಸುದ್ದಿ-ಸಮಾಚಾರ
ಕರ್ನಾಟಕದ ಪ್ರವಾಹ – ನೆರವಿನ ಸಹಾಯ ಹಸ್ತ ಚಾಚಿದ ಹೊಂಬುಜ ಜೈನ ಮಠ
ಹೋಂಬುಜ, 11 ಆಗಸ್ಟ್ 2019: ದಕ್ಷಿಣ… Read More »ಕರ್ನಾಟಕದ ಪ್ರವಾಹ – ನೆರವಿನ ಸಹಾಯ ಹಸ್ತ ಚಾಚಿದ ಹೊಂಬುಜ ಜೈನ ಮಠ
ಪುರಾತತ್ತ್ವ ಇಲಾಖೆಯ ಅವಜ್ಞೆಗೊಳಗಾಗಿರುವ ಹೊಂಬುಜದ ಪಂಚಕೂಟ ಬಸದಿ
ಹೊಂಬುಜ (ಶಿವಮೊಗ್ಗ ಜಿಲ್ಲೆ), ೭ ಜುಲೈ… Read More »ಪುರಾತತ್ತ್ವ ಇಲಾಖೆಯ ಅವಜ್ಞೆಗೊಳಗಾಗಿರುವ ಹೊಂಬುಜದ ಪಂಚಕೂಟ ಬಸದಿ
ಧರ್ಮಸ್ಥಳ ಬಾಹುಬಲಿಗೆ ಮಹಾಮಜ್ಜನ, ವಿಶೇಷ ಕಾರ್ಯಕ್ರಮಗಳ ಗೊಂಚಲು
ಧರ್ಮಸ್ಥಳ, ೮ ಫೆಬ್ರವರಿ ೨೦೧೯: ಶ್ರೀ ಕ್ಷೇತ್ರ… Read More »ಧರ್ಮಸ್ಥಳ ಬಾಹುಬಲಿಗೆ ಮಹಾಮಜ್ಜನ, ವಿಶೇಷ ಕಾರ್ಯಕ್ರಮಗಳ ಗೊಂಚಲು
ಧರ್ಮಸ್ಥಳ ಬಾಹುಬಲಿಗೆ ಮಹಾಮಜ್ಜನ: ಸಂತರ ಸಮ್ಮೇಳನ ಮೂಲಕ ಚಾಲನೆ
ಧರ್ಮಸ್ಥಳ, ೮ ಫೆಬ್ರವರಿ ೨೦೧೯: ಧರ್ಮಸ್ಥಳ ಬಾಹುಬಲಿಗೆ… Read More »ಧರ್ಮಸ್ಥಳ ಬಾಹುಬಲಿಗೆ ಮಹಾಮಜ್ಜನ: ಸಂತರ ಸಮ್ಮೇಳನ ಮೂಲಕ ಚಾಲನೆ
ಧರ್ಮಸ್ಥಳಕ್ಕೆ ಬಾಹುಬಲಿ ಬಂದಿದ್ದು ಹೇಗೆ ಗೊತ್ತಾ?
ಸರ್ವ ಧರ್ಮಗಳ ಜನರನ್ನು ಏಕ ರೀತಿಯಲ್ಲಿ… Read More »ಧರ್ಮಸ್ಥಳಕ್ಕೆ ಬಾಹುಬಲಿ ಬಂದಿದ್ದು ಹೇಗೆ ಗೊತ್ತಾ?
ಇಂದು ಸಂತ ಸಮ್ಮೇಳನ; ಸಿಂಗಾರಗೊಂಡಿದೆ ಶ್ರೀ ಕ್ಷೇತ್ರ ಧರ್ಮಸ್ಥಳ
ಧರ್ಮಸ್ಥಳ, ೮ ಫೆಬ್ರವರಿ ೨೦೧೯: ಧರ್ಮ ಸಮನ್ವಯದ… Read More »ಇಂದು ಸಂತ ಸಮ್ಮೇಳನ; ಸಿಂಗಾರಗೊಂಡಿದೆ ಶ್ರೀ ಕ್ಷೇತ್ರ ಧರ್ಮಸ್ಥಳ
ಮೈಸೂರು ಜಿಲ್ಲೆ ಮಾಕೋಡು ಗ್ರಾಮದಲ್ಲಿ 12-13ನೇ ಶತಮಾನದ 2 ಜೈನ ಶಾಸನಗಳು ಪತ್ತೆ
ಮೈಸೂರು, 6 ಅಕ್ಟೋಬರ್ 2018: ಮೈಸೂರು ಜಿಲ್ಲೆ… Read More »ಮೈಸೂರು ಜಿಲ್ಲೆ ಮಾಕೋಡು ಗ್ರಾಮದಲ್ಲಿ 12-13ನೇ ಶತಮಾನದ 2 ಜೈನ ಶಾಸನಗಳು ಪತ್ತೆ
ಹಾವೇರಿ : ಜೈನ ಸಮಾವೇಶದಲ್ಲಿ ಪೆಂಡಲ್ ಕುಸಿದು 12 ಮಂದಿಗೆ ಗಾಯ
ಹಾವೇರಿ, ಏಪ್ರಿಲ್ 5, 2017: ಜೈನ ಸಮಾವೇಶದ ಪಂಚಕಲ್ಯಾಣ ಪ್ರತಿಷ್ಠಾನ ಮಹಾಮಹೋತ್ಸವ ನಡೆಯುತ್ತಿರುವಾಗ ಬಿರುಗಾಳಿ ದುರಂತ ಸಂಭವಿಸಿ 12 ಜನರು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಅರಟಳಾ ಗ್ರಾಮದಲ್ಲಿ ನಡೆದಿದೆ.
ಇಂದು ಜೈನ ಸಮಾವೇಶಕ್ಕೆ ಜಿಲ್ಲೆಯಿಂದ ನೂರಾರು ಜನರು ಆಗಮಿಸಿದ್ದರು. ಸಮಾವೇಶ ಪ್ರಾರಂಭವಾಗಿ ಒಂದು ತಾಸು ಕಳೆಯುವದರೊಳಗೆ ಬಿರುಗಾಳಿ ಬೀಸಿ ಬಿರುಗಾಳಿಯಿಂದಾಗಿ ಹಾಕಲಾಗಿದ್ದ ಪೆಂಡಾಲ್ ಮುಗುಚಿ ಬಿದ್ದಿದೆ. ಸಮಾವೇಶಕ್ಕೆ ಬಂದಿದ್ದ ಜನರು ಪೆಂಡಲ್ ಒಳಗಡೆಯೇ ಸಿಲುಕಿದ್ದಾರೆ.
ಉಮೇಶ ಪದ್ಮಪ್ಪ ತವಪ್ಪನವರ್, ಪ್ರಕಾಶ ಬೀಡಿ, ನೇಮಚಂದ್ರ ದೇವೆಂದ್ರಪ್ಪ ಸೇರಿದಂತೆ 10 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಾಲ್ವರಿ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಒಬ್ಬರಿಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವ ಉಂಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. – Courtesy: dailyhunt.in
Read More »ಹಾವೇರಿ : ಜೈನ ಸಮಾವೇಶದಲ್ಲಿ ಪೆಂಡಲ್ ಕುಸಿದು 12 ಮಂದಿಗೆ ಗಾಯ
ಫೆ. 26: ಮುಂಬ್ರಾ ಭಗವಾನ್ ಬಾಹುಬಲಿ ಕ್ಷೇತ್ರದಲ್ಲಿ ಸ್ವಚ್ಛತಾ ಅಭಿಯಾನ
ಮುಂಬಯಿ: ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.… Read More »ಫೆ. 26: ಮುಂಬ್ರಾ ಭಗವಾನ್ ಬಾಹುಬಲಿ ಕ್ಷೇತ್ರದಲ್ಲಿ ಸ್ವಚ್ಛತಾ ಅಭಿಯಾನ
ಮಸ್ತಕಾಭಿಷೇಕಕ್ಕೆ ₹500 ಕೋಟಿ ನೆರವಿಗೆ ಕೋರಿಕೆ
ಮುಂದಿನ ವರ್ಷ ಗೊಮ್ಮಟೇಶ್ವರ ಮೂರ್ತಿಗೆ ಮಹಾಮಸ್ತಕಾಭಿಷೇಕ… Read More »ಮಸ್ತಕಾಭಿಷೇಕಕ್ಕೆ ₹500 ಕೋಟಿ ನೆರವಿಗೆ ಕೋರಿಕೆ
ಹೊಂಬುಜ ಜೈನ ಮಠದ ನೂತನ ಆಡಳಿತಾಧಿಕಾರಿಯ ನೇಮಕ
ಹೊಂಬುಜ (ಹೊಸನಗರ), ಫೆಬ್ರವರಿ 23, 2017: ಹೊಂಬುಜ… Read More »ಹೊಂಬುಜ ಜೈನ ಮಠದ ನೂತನ ಆಡಳಿತಾಧಿಕಾರಿಯ ನೇಮಕ
ಪ್ರೊ. ಹಂಪನಾರಿಗೆ ಅಂತಾರಾಷ್ಟ್ರೀಯ ಕಮ್ಮಟಕ್ಕೆ ಕರೆ
ಬೆಂಗಳೂರು, ಫೆಬ್ರವರಿ ೨೨, ೨೦೧೭: ಗ್ರೇಟ್… Read More »ಪ್ರೊ. ಹಂಪನಾರಿಗೆ ಅಂತಾರಾಷ್ಟ್ರೀಯ ಕಮ್ಮಟಕ್ಕೆ ಕರೆ
ಶ್ರೀ ಹೊಂಬುಜ ಕ್ಷೇತ್ರದಲ್ಲಿ ವಾರ್ಷಿಕ ರಥಯಾತ್ರಾ ಮಹೋತ್ಸವ 17-22 ಮಾರ್ಚ್ 2017ರ ವರೆಗೆ
ಧರ್ಮಬಂಧುಗಳೇ, ಶ್ರೀ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ… Read More »ಶ್ರೀ ಹೊಂಬುಜ ಕ್ಷೇತ್ರದಲ್ಲಿ ವಾರ್ಷಿಕ ರಥಯಾತ್ರಾ ಮಹೋತ್ಸವ 17-22 ಮಾರ್ಚ್ 2017ರ ವರೆಗೆ
ಡಿ.ಎನ್.ಅಕ್ಕಿಗೆ ಸಿದ್ಧಾಂತಕೀರ್ತಿ ಪ್ರಶಸ್ತಿ
ಹೊಂಬುಜ (ಹೊಸನಗರ), ಫೆಬ್ರವರಿ 17, 2017: ಹೊಂಬುಜ… Read More »ಡಿ.ಎನ್.ಅಕ್ಕಿಗೆ ಸಿದ್ಧಾಂತಕೀರ್ತಿ ಪ್ರಶಸ್ತಿ
ಸ್ವಾದಿ ಸಾಕ್ಷ್ಯ ಚಿತ್ರ ಬಿಡುಗಡೆ, ಯಾತ್ರಿ ನಿವಾಸ ಉದ್ಘಾಟನೆ
ಸ್ವಾದಿ (ಶಿರಸಿ), ಫೆಬ್ರವರಿ ೧೪, ೨೦೧೭:ಸ್ವಾದಿ… Read More »ಸ್ವಾದಿ ಸಾಕ್ಷ್ಯ ಚಿತ್ರ ಬಿಡುಗಡೆ, ಯಾತ್ರಿ ನಿವಾಸ ಉದ್ಘಾಟನೆ
ಶ್ರವಣಬೆಳಗೊಳ ವೈಭವ ಸಾರುವ ಸಾಕ್ಷ್ಯ ಚಿತ್ರ
ಶ್ರವಣಬೆಳಗೊಳ ವೈಭವ ಸಾಕ್ಷ್ಯಚಿತ್ರದಲ್ಲಿ ಸೆರೆ ಚನ್ನರಾಯಪಟ್ಟಣ… Read More »ಶ್ರವಣಬೆಳಗೊಳ ವೈಭವ ಸಾರುವ ಸಾಕ್ಷ್ಯ ಚಿತ್ರ
ವಿಂಧ್ಯಗಿರಿ: 400 ಪ್ರತ್ಯೇಕ ಮೆಟ್ಟಿಲು ನಿರ್ಮಾಣಕ್ಕೆ ಚಾಲನೆ
ಶ್ರವಣಬೆಳಗೊಳ (ಹಾಸನ ಜಿಲ್ಲೆ), ಫೆಬ್ರವರಿ ೯,… Read More »ವಿಂಧ್ಯಗಿರಿ: 400 ಪ್ರತ್ಯೇಕ ಮೆಟ್ಟಿಲು ನಿರ್ಮಾಣಕ್ಕೆ ಚಾಲನೆ
ಕನಕಗಿರಿ ಬಾಹುಬಲಿಗೆ ಮಹಾಮಜ್ಜನ
ನೂರಾರು ಭಕ್ತರು ಜಲಕುಂಭ ಹಿಡಿದು ಬಾಹುಬಲಿ… Read More »ಕನಕಗಿರಿ ಬಾಹುಬಲಿಗೆ ಮಹಾಮಜ್ಜನ
ಬೆಣಿವಾಡ ಗ್ರಾಮದಲ್ಲಿ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ
ಹುಕ್ಕೇರಿ ತಾಲ್ಲೂಕಿನ ಬೆಣಿವಾಡ ಗ್ರಾಮದಲ್ಲಿ 9ನೇ… Read More »ಬೆಣಿವಾಡ ಗ್ರಾಮದಲ್ಲಿ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ