Skip to content
Home » ಕನ್ನಡ » ಸುದ್ದಿ-ಸಮಾಚಾರ » ಆಚಾರ್ಯ ಪೂಜ್ಯಪಾದ ಸ್ವಾಮಿಯವರ ವ್ಯಕ್ತಿತ್ವ ಮತ್ತು ಕೃತಿಗಳು ರಾಜ್ಯಮಟ್ಟದ ವಿದ್ವತ್ ಸಂಗೋಷ್ಠಿ

ಆಚಾರ್ಯ ಪೂಜ್ಯಪಾದ ಸ್ವಾಮಿಯವರ ವ್ಯಕ್ತಿತ್ವ ಮತ್ತು ಕೃತಿಗಳು ರಾಜ್ಯಮಟ್ಟದ ವಿದ್ವತ್ ಸಂಗೋಷ್ಠಿ

    ಚಾತುರ್ಮಾಸ ವರ್ಷಾಯೋಗ ಸಮಿತಿ ೨೦೨೩, ಮೈಸೂರು

    ಆಚಾರ್ಯ ಪೂಜ್ಯಪಾದ ಸ್ವಾಮಿಯವರ ವ್ಯಕ್ತಿತ್ವ ಮತ್ತು ಕೃತಿಗಳು
    ರಾಜ್ಯಮಟ್ಟದ ವಿದ್ವತ್ ಸಂಗೋಷ್ಠಿ

    ಆಹ್ವಾನ ಪತ್ರಿಕೆ

    ದಿನಾಂಕ : ೨೫-೧೦-೨೦೨೩ನೇ ಬುಧವಾರ ಮತ್ತು ೨೬-೧೦-೨೦೨೩ನೇ ಗುರುವಾರ

    ಸ್ಥಳ: ಚಂದ್ರಗುಪ್ತ ರಸ್ತೆ, ಸಂಗಮ್ ಟಾಕೀಸ್ ಹತ್ತಿರ, ಮೈಸೂರು.

    ಪಾವನ ಸಾನಿಧ್ಯ: ಪರಮಪೂಜ್ಯ ೧೦೮ ಶ್ರೀಪ್ರಗಲ್ಭ ಸಾಗರ ಮುನಿಮಹಾರಾಜರು

    ದಿವ್ಯ ಉಪಸ್ಥಿತಿ: ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಯವರು, ಶ್ರೀ ಕ್ಷೇತ್ರ ಕನಕಗಿರಿ.

    ಶ್ರೀ. ಎಂ.ಆರ್. ಸುನೀಲ್‌ಕುಮಾರ್
    ಅಧ್ಯಕ್ಷರು: ಶ್ರೀ ದಿಗಂಬರ ಜೈನ ಸಮಾಜ (ರಿ) ಮೈಸೂರು.

    ಶ್ರೀ. ವಿನೋದ್ ಬಾಕ್ಲಿವಾಲ
    ಅಧ್ಯಕ್ಷರು: ಚಾತುರ್ಮಾಸ ಉಪಸಮಿತಿ, ಮೈಸೂರು.

    ಶ್ರೀಮತಿ ಲತಾ ಸುದರ್ಶನ್
    ಅಧ್ಯಕ್ಷರು: ಪದ್ಮಶ್ರೀ ಜೈನ ಮಹಿಳಾ ಸಮಾಜ (ರಿ), ಮೈಸೂರು

    ಸಂಯೋಜಕರು : ಶ್ರೀಯುತ ಎಂ.ಪಿ. ವಿಶ್ವಸೇನ ಜೈನ್ ಮತ್ತು ಶ್ರೀಯುತ ಎ. ಮಿತ್ರಸೇನ ಜೈನ್

    ವಿಚಾರ ಗೋಷ್ಠಿ – ೧
    ದಿನಾಂಕ : ೨೫-೧೦-೨೦೨೩ ಮಧ್ಯಾಹ್ನ : ೨.೦೦ ಗಂಟೆಗೆ

    ಉದ್ಘಾಟನೆ: ಶ್ರೀ. ವಿನೋದ್ ಬಾಕ್ಲಿವಾಲ
    ಅಧ್ಯಕ್ಷರು: ಚಾತುರ್ಮಾಸ ಉಪಸಮಿತಿ, ಮೈಸೂರು.

    ಗೋಷ್ಠಿ ಅಧ್ಯಕ್ಷತೆ: ಡಾ. ಎನ್. ಸುರೇಶ್ ಕುಮಾರ್ ಜೈನ್
    ವಿಶ್ರಾಂತ ಪ್ರಾಧ್ಯಾಪಕರು, ಜೈನ ಶಾಸ್ತç ಮತ್ತು ಪ್ರಾಕೃತ ವಿಭಾಗ, ಮೈ.ವಿ.ವಿ. ನಿಲಯ, ಮೈಸೂರು.

    ವಿಷಯ: ಪಾರಂಪರಿಕ ಹಿನ್ನೆಲೆಯಲ್ಲಿ ಆಚಾರ್ಯ ೧೦೮ ಪೂಜ್ಯಪಾದರು
    ಉಪನ್ಯಾಸಕರು: ಶ್ರೀ ನಿತಿನ್ ಹೆಚ್.ಪಿ.
    ಸಂಶೋಧಕರು ಹಾಗೂ ಸಂಸ್ಥಾಪಕರು, ಜೈನ್‌ಹೆರಿಟೇಜ್‌ಸೆಂರ‍್ಸ್.ಕಾA, ಬೆಂಗಳೂರು.

    ವಿಷಯ: ಆಚಾರ್ಯ ೧೦೮ ಪೂಜ್ಯಪಾದರ ವೈದ್ಯಕೀಯ ಗ್ರಂಥಗಳ ಸಂಶೋಧನಾ ಪ್ರಬಂಧ ಮಂಡನೆ
    ಉಪನ್ಯಾಸಕರು: ಡಾ. ಅರ್ಹಂತ ಕುಮಾರ ಎ.
    ಅಸೋಸಿಯೇಟ್ ಪ್ರೊಫೆಸರ್ ಎಸ್.ಡಿ.ಎಂ. ಕಾಲೇಜ್ ಆಫ್ ಆಯುರ್ವೇದ ಅಂಡ್ ಹಾಸ್ಪಿಟಲ್, ಉಡುಪಿ.

    ವಿಷಯ: ಸಮಾಧಿ ಶತಕ (ಸಮಾಧಿ ತಂತ್ರ)
    ಉಪನ್ಯಾಸಕರು: ಡಾ. ರಾಜೇಂದ್ರ ಪಾಟೀಲ್ ಶಾಸ್ತಿç
    ಹೆಚ್.ಓ.ಡಿ. ಪ್ರಾಕೃತ ಮತ್ತು ಹಿಂದಿ ವಿಭಾಗ, ಉಪನ್ಯಾಸಕರು, ನಿಪ್ಸಾರ್, ಬಾಹುಬಲಿ ಪ್ರಾಕೃತ ವಿದ್ಯಾಪೀಠ, ಶ್ರವಣಬೆಳಗೊಳ

    ವಿಚಾರ ಗೋಷ್ಠಿ -೨
    ದಿನಾಂಕ: ೨೬-೧೦-೨೦೨೩ ಬೆಳಿಗ್ಗೆ: ೧೦.೦೦ ಗಂಟೆಗೆ

    ಮುಖ್ಯ ಅತಿಥಿಗಳು: ಎಂ.ಆರ್. ಸುನೀಲ್ ಕುಮಾರ್
    ಅಧ್ಯಕ್ಷರು, ದಿಗಂಬರ ಜೈನ ಸಮಾಜ (ರಿ), ಮೈಸೂರು.

    ಗೋಷ್ಠಿ ಅಧ್ಯಕ್ಷತೆ: ಡಾ. ಸಿ.ಪಿ. ಕುಸುಮ
    ಪ್ರಾಕೃತ ವಿದ್ವಾಂಸರು, ಶ್ರವಣಬೆಳಗೊಳ

    ವಿಷಯ: ಅಭಿಷೇಕ ಪೂಜಾ ಮತ್ತು ಪುಷ್ಪವಲ್ಲಿ ಕಥಾ
    ಉಪನ್ಯಾಸಕರು: ಡಾ. ತೇಜಸ್ವಿನಿ ಡಿ.
    ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾನಿಲಯ, ಬೆಂಗಳೂರು

    ವಿಷಯ: ಇಷ್ಪೋಪದೇಶ (ಶ್ಲೋಕ ೧ ರಿಂದ ೨೫)
    ಉಪನ್ಯಾಸಕರು: ಶ್ರೀ ರಮೇಶ್ ಶಾಸ್ತ್ರಿ
    ರೀಸರ್ಚ್ ಸ್ಕಾಲರ್, ಜೈನ ಶಾಸ್ತç ಮತ್ತು ಪ್ರಾಕೃತ ಅಧ್ಯಯನ ವಿಭಾಗ, ಮಾನಸ ಗಂಗೋತ್ರಿ, ಮೈಸೂರು.

    ವಿಷಯ: ಇಷ್ಪೋಪದೇಶ (ಶ್ಲೋಕ ೨೬ ರಿಂದ ೫೧)
    ಉಪನ್ಯಾಸಕರು: ಶ್ರೀಮತಿ ಲತಾ ಸುದರ್ಶನ್
    ಅಧ್ಯಕ್ಷರು: ಪದ್ಮಶ್ರೀ ಜೈನ ಮಹಿಳಾ ಸಮಾಜ (ರಿ), ಮೈಸೂರು

    ವಿಚಾರ ಗೋಷ್ಠಿ-೩
    ದಿನಾಂಕ: ೨೬-೧೦-೨೦೨೩ ಮಧ್ಯಾಹ್ನ: ೨.೦೦ ಗಂಟೆಗೆ

    ಮುಖ್ಯ ಅತಿಥಿಗಳು: ಶ್ರೀಮತಿ ಲತಾ ಸುದರ್ಶನ್
    ಅಧ್ಯಕ್ಷರು: ಪದ್ಮಶ್ರೀ ಜೈನ ಮಹಿಳಾ ಸಮಾಜ (ರಿ), ಮೈಸೂರು

    ಗೋಷ್ಠಿ ಅಧ್ಯಕ್ಷತೆ: ಡಾ. ಎಸ್.ವಿ. ಸುಜಾತ,
    ಲೇಖಕರು ಮತ್ತು ಉಪನ್ಯಾಸಕರು, ಬೆಂಗಳೂರು

    ವಿಷಯ: ಶ್ರಾವಕಾಚಾರ
    ಉಪನ್ಯಾಸಕರು: ಡಾ. ಜ್ವಾಲಸುರೇಶ್

    ನಿವೃತ್ತ ಉಪನ್ಯಾಸಕರು, ಜೈನ ಶಾಸ್ತç ಮತ್ತು ಪ್ರಾಕೃತ ವಿಭಾಗ, ಮೈ.ವಿ.ವಿ. ನಿಲಯ, ಮೈಸೂರು

    ವಿಷಯ: ಸರ್ವಾರ್ಥ ಸಿದ್ಧಿ
    ಉಪನ್ಯಾಸಕರು: ಲೋಕ್ ಕುಮಾರ್

    ರಿಜಿಸ್ಟಾರ್ & ಹೆಚ್.ಓ.ಡಿ., ನಿಪ್ಸಾರ್, ಶ್ರವಣಬೆಳಗೊಳ

    ವಿಷಯ: ದಶಭಕ್ತಿ
    ಉಪನ್ಯಾಸಕರು: ಡಾ. ಸುರೇಶ್ ಕುಮಾರ್ ಜೈನ್

    ವಿಶ್ರಾಂತ ಪ್ರಾಧ್ಯಾಪಕರು, ಜೈನ ಶಾಸ್ತç ಮತ್ತು ಪ್ರಾಕೃತ ವಿಭಾಗ, ಮೈ.ವಿ.ವಿ. ನಿಲಯ, ಮೈಸೂರು.

    ಸಮಾರೋಪ ಸಮಾರಂಭ
    ದಿನಾಂಕ: ೨೬-೧೦-೨೦೨೩ ಸಂಜೆ: ೫.೧೫ ಗಂಟೆಗೆ

    ಪಾವನ ಸಾನಿಧ್ಯ: ಪರಮಪೂಜ್ಯ ೧೦೮ ಶ್ರೀಪ್ರಗಲ್ಭ ಸಾಗರ ಮುನಿಮಹಾರಾಜರು

    ದಿವ್ಯ ಉಪಸ್ಥಿತಿ: ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಯವರು, ಶ್ರೀ ಕ್ಷೇತ್ರ ಕನಕಗಿರಿ.

    ಪ್ರಾರ್ಥನೆ: ಶ್ರೀಮತಿ ಸೀಮಂತಿನಿ, ಶ್ರೀಮತಿ ಸಪ್ನಲಕ್ಷಿö್ಮÃಶ್ ಬಾಬು
    ಸ್ವಾಗತ: ಶ್ರೀ ಲಕ್ಷಿö್ಮÃಶ್ ಬಾಬು

    ಮುಖ್ಯ ಅತಿಥಿಗಳು:
    ಶ್ರೀ ಸುರೇಶ್ ಕುಮಾರ್

    ಅಧ್ಯಕ್ಷರು, ಶಾಂತಿನಾಥ ಸೇವಾ ಸಮಿತಿ, ಮೈಸೂರು

    ಶ್ರೀ ಬಿ.ಎಸ್. ಸಂತೋಷ್ ಕುಮಾರ್
    ಅಧ್ಯಕ್ಷರು, ಮಹಾವೀರ ಭವನ, ಮೈಸೂರು

    ಆಶೀರ್ವಚನ: ಪರಮಪೂಜ್ಯ ೧೦೮ ಶ್ರೀಪ್ರಗಲ್ಭ ಸಾಗರ ಮುನಿಮಹಾರಾಜರು

    ವಂದನಾರ್ಪಣೆ: ಶ್ರೀಮತಿ ವಾಗೀಶ್ವರಿ ಪ್ರಕಾಶ್

    ಆಚಾರ್ಯ ಪೂಜ್ಯ ಪಾದರ ಕೃತಿಗಳು:
    ೧. ಧಶಭಕ್ತಿ, ೨. ಸರ್ವಾರ್ಥ ಸಿದ್ಧಿ, ೩. ಸಮಾಧಿತಂತ್ರ, ೪. ಇಷ್ಟೋಪದೇಶ, ೫. ಜೈನೇಂದ್ರ ವ್ಯಾಕರಣ
    ೬. ಅಯುರ್ವೇದ ಶಾಸ್ತç, ೭. ಶ್ರಾವಕಾಚಾರ, ೮. ಶಾಂತ್ಯಷ್ಟಕA, ೯. ಕಲ್ಯಾಣ ಕಾರಕ,
    ೧೦. ಇನ್ನೂ ಹಲವಾರು ಗ್ರಂಥಗಳು ಅನುಪಲಬ್ದ

    ಪ್ರತಿದಿನ ಉಪಹಾರ ಮತ್ತು ಭೋಜನದ ವ್ಯವಸ್ಥೆ ಮಾಡಲಾಗಿದೆ.

    error: Jain Heritage Centres - Celebrating Jain Heritage.....Globally!